ನಾಗರೀಕರ ಹಕ್ಕುಗಳ ಬಗ್ಗೆ ತಾತ್ಸರ, ನಗರಸಭೆ ವಿರುದ್ದ ಫೆ.20, 2021ರ ಶನಿವಾರ ರಾಮನಗರ ಬಂದ್

* ಜನ ಜಾಗೃತಿ ವೇದಿಕೆಯ ಆಶ್ರಯದಲ್ಲಿ ನಡೆದ ಸಮಾನ ಮನಸ್ಕ ನಾಗರೀಕರ ಸಭೆಯಲ್ಲಿ ನಿರ್ಧಾರ ರಾಮನಗರ: ಇ-ಖಾತೆ ಮಾಡಿಕೊಡಲು ವಿಳಂಬ, ಮಿತಿ ಮೀರಿದ ಭ್ರಷ್ಟಾಚಾರ, ಕುಡಿಯುವ ನೀರು ಸಮಸ್ಯೆ, ಕಸ ವಿಲೇವಾರಿಯಲ್ಲಿ ಸಮಸ್ಯೆ .............ಜಿಲ್ಲಾ ಕೇಂದ್ರ ರಾಮನಗರದ ನಾಗರೀಕರ ಈ ಗೋಳು ಸರ್ಕಾರಕ್ಕೆ ಮುಟ್ಟಿಸಲು ಜನ ಜಾಗೃತಿ ವೇದಿಕೆಯ ಆಶ್ರಯದಲ್ಲಿ ಸಭೆ ಸೇರಿದ್ದ ಸಮಾನ ಮನಸ್ಕರು ಮತ್ತು ನಾಗರೀಕರು ಇದೇ ಫೆ.20ರ ಶನಿವಾರ ರಾಮನಗರ ಬಂದ್‌ಗೆ ನಿರ್ಧರಿಸಿದ್ದಾರೆ. ಇದೇ ದಿನ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡು ಸರ್ಕಾರ, … Continue reading ನಾಗರೀಕರ ಹಕ್ಕುಗಳ ಬಗ್ಗೆ ತಾತ್ಸರ, ನಗರಸಭೆ ವಿರುದ್ದ ಫೆ.20, 2021ರ ಶನಿವಾರ ರಾಮನಗರ ಬಂದ್

ಟೊಮೆಟೊ: ವಿಜ್ಞಾನದ ಪ್ರಕಾರ ಹಣ್ಣು, ನ್ಯಾಯಾಲಯದ ಪ್ರಕಾರ ತರಕಾರಿ!

ಟೊಮೆಟೊ - ಎಲ್ಲರ ನೆಚ್ಚಿನ ತರಕಾರಿ ಅಲ್ಲಲ್ಲ ಹಣ್ಣು ಅಲ್ಲ ತರಕಾರಿ! ಇಂತಹದೊಂದು ವಾದ ಇಡೀ ವಿಶ್ವದಲ್ಲಿ ಜೀವಂತವಾಗಿದೆ. ವಿಜ್ಞಾನದ ಪ್ರಕಾರ ಟೊಮೆಟೊ ಹಣ್ಣು! ನ್ಯಾಯಾಲಯದ ಪ್ರಕಾರ ತರಕಾರಿ! ಇದೇನು ವಿಚಿತ್ರ! ಟೊಮೆಟೊ ತರಕಾರಿ ಅನ್ನೋಕೆ ನ್ಯಾಯಾಲಯ ಹೇಳಬೇಕಾ? ಹೌದು ಹೇಳಬೇಕಾಯ್ತು. ಇದು ಹಳೇ ಕಥೆ! 1893ರಲ್ಲೇ ಅಮೇರಿಕಾದ ಸರ್ವೋಚ್ಚ ನ್ಯಾಯಾಲಯ ಟೊಮೆಟೊವನ್ನು ತರಕಾರಿ ಅಂತ ಘೋಷಿಸಿದೆ. ಟೊಮೆಟೊ ಹಣ್ಣು ಅಂತಾದರೆ ಅದು ಹಣ್ಣಿನಂಗಡಿಯಲ್ಲಿ ಯಾಕೆ ಮಾರೋಲ್ಲ? ಫ್ರೂಟ್‍ ಸಾಲಡ್‍ನಲ್ಲಿ ಏಕೆ ಬಳಸೋಲ್ಲ? ಟೊಮೆಟೊ ತರಕಾರಿಯಾಗಿರುವುದರಿಂದಲೇ ಬದನೆಕಾಯಿ, … Continue reading ಟೊಮೆಟೊ: ವಿಜ್ಞಾನದ ಪ್ರಕಾರ ಹಣ್ಣು, ನ್ಯಾಯಾಲಯದ ಪ್ರಕಾರ ತರಕಾರಿ!

ಜಲಪಾತವೇಕೆ ಬಿಳಿಯಾಗಿ ಕಾಣುತ್ತದೆ?

ನೀರಿಗೆ ಬಣ್ಣವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆರೆ, ನದಿಯಲ್ಲಿನ ನೀರು ಬಣ್ಣರಹಿತ. ಮಣ್ಣು ಮಿಶ್ರಗೊಂಡಿದ್ದರೆ ಅಥವಾ ಮಲೀನಗೊಂಡಿದ್ದರೆ ಮಾತ್ರ ನೀರಿನ ಬಣ್ಣ ಬದಲಾಗಿರುತ್ತದೆ ಹೌದಲ್ಲವೇ? ಆದರೆ ಜಲಪಾತವೇಕೆ ಹಾಲಿನಂತೆ ಬಿಳಿಯಾಗಿ ಕಾಣುತ್ತೆ? Jog Falls, Karnataka ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳುವ ಮೊದಲು ಗಾಳಿ ಮತ್ತು ನೀರಿನ ವಿಚಾರದ ಬಗ್ಗೆ ಗಮನ ಹರಿಸೋಣ. ಭೂಮಿಯ ಮೇಲೆ ವಾಸಿಸುವ ಮಾನವರಾದ ನಾವು ಮತ್ತು ಪ್ರಾಣಿಗಳು ಉಸಿರಾಟದ ಪ್ರಕ್ರಿಯೆಯಲ್ಲಿ ಗಾಳಿಯನ್ನು ಸೇವಿಸುತ್ತೇವೆ. ಗಾಳಿಯಲ್ಲಿ ಆಮ್ಲಜನಕ ಸೇರಿದಂತೆ ಅನೇಕ ಅನೀಲಗಳಿವೆ. … Continue reading ಜಲಪಾತವೇಕೆ ಬಿಳಿಯಾಗಿ ಕಾಣುತ್ತದೆ?