* ಬೆಂಗಳೂರಿನ ಐರನ್ ಮೌಂಟೇನ್ ಉದ್ಯಮದ ಸಿ.ಎಸ್.ಆರ್.ನಿಧಿ ಬಳಕೆ ರಾಮನಗರ (19/10/2025): ಚರ್ಕವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರು ನಗರದ ಪ್ರಗತಿ ವಿದ್ಯಾ ಸಂಸ್ಥೆಯ ಗೋಡೆಗಳಿಗೆ ಬಣ್ಣ ಬಳಿದು ಶಾಲೆಯನ್ನು ಚೆಂದಗೊಳಿಸಿದ್ದಾರೆ. ಭಾನುವಾರ ಬೆಳಿಗ್ಗೆ ಸುಮಾರು ೩೦ ರಿಂದ ೪೦ ಮಂದಿಯ ತಂಡ ಅನುದಾನಿತ ಪ್ರಗತಿ ವಿದ್ಯಾಸಂಸ್ಥೆಯ ಗೋಡೆಗಳನ್ನು ಉಜ್ಜಿ, ಸ್ವಚ್ಚಗೊಳಿಸಿ ನಂತರ ಬಣ್ಣ ಬಳಿದರು. ಈ ವೇಳೆ ಮಾತನಾಡಿದ ಚರ್ಕವರ್ತಿ ಸೂಲಿಬೆಲೆ ಪ್ರಗತಿ ವಿದ್ಯಾ ಸಂಸ್ಥೆ, ಚನ್ನಪಟ್ಟಣದ ಪಟೇಲ್ದೊಡ್ಡಿಯ ಸರ್ಕಾರಿ ಶಾಲೆ ಸೇರಿದಂತೆ ರಾಜ್ಯದಲ್ಲಿರುವ … Continue reading ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಪ್ರಗತಿ ಶಾಲೆಯ ಗೋಡೆಗಳಿಗೆ ಬಣ್ಣ ಬಳಿದು ಯುವ ಬ್ರಿಗೇಡ್ ಶ್ರಮದಾನ
ಪುದುಚೆರಿ (ಪಾಂಡಿಚೆರಿ) ಪ್ರವಾಸದ ನನ್ನ ಅನುಭವ
೨೦೨೪ರ ಅಕ್ಟೋಬರ್ ತಿಂಗಳಿನಲ್ಲಿ ನನ್ನ ಭಾವಮೈದನ ಕುಟುಂಬದ ಪ್ರಾಯೋಜಕತ್ವದಲ್ಲಿ ಪುದುಚೆರಿ ನಗರದ (ಹಳೆಯ ಹೆಸರು - ಪಾಂಡಿಚೆರಿ) ಪ್ರವಾಸ ಕೈಗೊಂಡಿದ್ದೆ. ಫ್ರೆಂಚರ ಆಡಳಿತವಿದ್ದ ಈ ಪ್ರದೇಶದಲ್ಲಿ ಇನ್ನು ಅವರ ಸಂಸ್ಕೃತಿಯ ಕುರುಹುಗಳಿವೆ. ಕಟ್ಟಡಗಳಿವೆ. ಆದರೆ ಭಾರತೀಯ ಸಂಸ್ಕೃತಿ, ಪರಂಪರೆ ಅವೆಲ್ಲವನ್ನು ಹಿಂದಕ್ಕಟ್ಟಿದೆ! ಪುದುಚೆರಿ.... ಇದೊಂದು ಕೇಂದ್ರಾಡಳಿತ ಪ್ರದೇಶ (ಯೂನಿಯನ್ ಟೆರಿಟರಿ). ಪೂರ್ವಕ್ಕೆ ಬೇ ಆಫ್ ಬೆಂಗಾಲ್ ಸಮುದ್ರ ಮತ್ತು ಉಳಿದ ದಿಕ್ಕುಗಳಲ್ಲಿ ತಮಿಳುನಾಡು ರಾಜ್ಯ ಸುತ್ತುವರೆದಿದೆ. ಪುದುಚೆರಿಯ ಜನ ಬಹುತೇಕ ತಮಿಳುನಾಡಿನ ಸಂಸ್ಕೃತಿ, ಭಾಷೆಯನ್ನೇ ಅನುಸರಿಸುತ್ತಿದ್ದಾರೆ. ಪಲ್ಲವರು, … Continue reading ಪುದುಚೆರಿ (ಪಾಂಡಿಚೆರಿ) ಪ್ರವಾಸದ ನನ್ನ ಅನುಭವ
ಕೋವಿಡ್ ೧೯
ನಾಗರೀಕರ ಹಕ್ಕುಗಳ ಬಗ್ಗೆ ತಾತ್ಸರ, ನಗರಸಭೆ ವಿರುದ್ದ ಫೆ.20, 2021ರ ಶನಿವಾರ ರಾಮನಗರ ಬಂದ್
* ಜನ ಜಾಗೃತಿ ವೇದಿಕೆಯ ಆಶ್ರಯದಲ್ಲಿ ನಡೆದ ಸಮಾನ ಮನಸ್ಕ ನಾಗರೀಕರ ಸಭೆಯಲ್ಲಿ ನಿರ್ಧಾರ ರಾಮನಗರ: ಇ-ಖಾತೆ ಮಾಡಿಕೊಡಲು ವಿಳಂಬ, ಮಿತಿ ಮೀರಿದ ಭ್ರಷ್ಟಾಚಾರ, ಕುಡಿಯುವ ನೀರು ಸಮಸ್ಯೆ, ಕಸ ವಿಲೇವಾರಿಯಲ್ಲಿ ಸಮಸ್ಯೆ .............ಜಿಲ್ಲಾ ಕೇಂದ್ರ ರಾಮನಗರದ ನಾಗರೀಕರ ಈ ಗೋಳು ಸರ್ಕಾರಕ್ಕೆ ಮುಟ್ಟಿಸಲು ಜನ ಜಾಗೃತಿ ವೇದಿಕೆಯ ಆಶ್ರಯದಲ್ಲಿ ಸಭೆ ಸೇರಿದ್ದ ಸಮಾನ ಮನಸ್ಕರು ಮತ್ತು ನಾಗರೀಕರು ಇದೇ ಫೆ.20ರ ಶನಿವಾರ ರಾಮನಗರ ಬಂದ್ಗೆ ನಿರ್ಧರಿಸಿದ್ದಾರೆ. ಇದೇ ದಿನ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡು ಸರ್ಕಾರ, … Continue reading ನಾಗರೀಕರ ಹಕ್ಕುಗಳ ಬಗ್ಗೆ ತಾತ್ಸರ, ನಗರಸಭೆ ವಿರುದ್ದ ಫೆ.20, 2021ರ ಶನಿವಾರ ರಾಮನಗರ ಬಂದ್
ಟೊಮೆಟೊ: ವಿಜ್ಞಾನದ ಪ್ರಕಾರ ಹಣ್ಣು, ನ್ಯಾಯಾಲಯದ ಪ್ರಕಾರ ತರಕಾರಿ!
ಟೊಮೆಟೊ - ಎಲ್ಲರ ನೆಚ್ಚಿನ ತರಕಾರಿ ಅಲ್ಲಲ್ಲ ಹಣ್ಣು ಅಲ್ಲ ತರಕಾರಿ! ಇಂತಹದೊಂದು ವಾದ ಇಡೀ ವಿಶ್ವದಲ್ಲಿ ಜೀವಂತವಾಗಿದೆ. ವಿಜ್ಞಾನದ ಪ್ರಕಾರ ಟೊಮೆಟೊ ಹಣ್ಣು! ನ್ಯಾಯಾಲಯದ ಪ್ರಕಾರ ತರಕಾರಿ! ಇದೇನು ವಿಚಿತ್ರ! ಟೊಮೆಟೊ ತರಕಾರಿ ಅನ್ನೋಕೆ ನ್ಯಾಯಾಲಯ ಹೇಳಬೇಕಾ? ಹೌದು ಹೇಳಬೇಕಾಯ್ತು. ಇದು ಹಳೇ ಕಥೆ! 1893ರಲ್ಲೇ ಅಮೇರಿಕಾದ ಸರ್ವೋಚ್ಚ ನ್ಯಾಯಾಲಯ ಟೊಮೆಟೊವನ್ನು ತರಕಾರಿ ಅಂತ ಘೋಷಿಸಿದೆ. ಟೊಮೆಟೊ ಹಣ್ಣು ಅಂತಾದರೆ ಅದು ಹಣ್ಣಿನಂಗಡಿಯಲ್ಲಿ ಯಾಕೆ ಮಾರೋಲ್ಲ? ಫ್ರೂಟ್ ಸಾಲಡ್ನಲ್ಲಿ ಏಕೆ ಬಳಸೋಲ್ಲ? ಟೊಮೆಟೊ ತರಕಾರಿಯಾಗಿರುವುದರಿಂದಲೇ ಬದನೆಕಾಯಿ, … Continue reading ಟೊಮೆಟೊ: ವಿಜ್ಞಾನದ ಪ್ರಕಾರ ಹಣ್ಣು, ನ್ಯಾಯಾಲಯದ ಪ್ರಕಾರ ತರಕಾರಿ!




